ಇವತ್ತಿಂದ ನಂದು ಸತ್ಯದ ಪರವಾಗಿ ಹೋರಾಟ: ಬಸವರಾಜ ಮುತ್ತಗಿ…!

ಧಾರವಾಡ: ನನ್ನ ನಂಬಿದ ಹುಡುಗರಿಗಾಗಿ ಇಂದಿನಿಂದ ನಾನು ಸತ್ಯದ ಪರವಾಗಿ ಹೋರಾಟ ಮಾಡುತ್ತೇನೆ. ಸತ್ಯವನ್ನೇ ಹೇಳುತ್ತೇನೆ ಎಂದು ಬಸವರಾಜ ಮುತ್ತಗಿ ಹೇಳಿದರು.
ಧಾರವಾಡದಲ್ಲಿಂದು ಸಿಬಿಐ ವಿಚಾರಣೆಗೆ ಹೋಗುವ ಮುನ್ನ ಏನೇನು ಮಾತಾಡಿದ್ರು.. ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ..
ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಸವರಾಜ ಮುತ್ತಗಿ, ಸಿಬಿಐ ವಿಚಾರಣೆಗೆ ಒಳಪಡುತ್ತಿದ್ದಾರೆ.