Posts Slider

Karnataka Voice

Latest Kannada News

ಮಹಾಂತೇಶ ಲಂಬಿ, ಜಯಪಾಲ ಪಾಟೀಲ ಸೇರಿದಂತೆ ಹಲವು ಪಿಎಸ್ಐಗಳಿಗೆ ಪ್ರಮೋಷನ್…!

Spread the love

ಬೆಂಗಳೂರು: ರಾಜ್ಯದಲ್ಲಿ 18 ಪಿಎಸ್ಐಗಳಿಗೆ ಪ್ರಮೋಷನ್ ನೀಡಿ ಸರಕಾರ ಆದೇಶ ಹೊರಡಿಸಿದ್ದು, ವಿವಿಧ ಠಾಣೆಗಳಿಗೆ ನೇಮಕ ಮಾಡಿದೆ.

ಬೀದರನ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐಯಾಗಿದ್ದ ಮಹಾಂತೇಶ ಲಂಬಿಯವರನ್ನ ಹಾವೇರಿಯ ಡಿಎಸ್ ಬಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ನವಲಗುಂದ ಪೊಲೀಸ್ ಠಾಣೆಯಿಂದ ಕೆಲವೇ ದಿನಗಳ ಹಿಂದೆ ವರ್ಗಾವಣೆಯಾಗಿದ್ದ ಜಯಪಾಲ ಪಾಟೀಲ ಅವರಿಗೂ ಪ್ರಮೋಷನ್ ಸಿಕ್ಕಿದ್ದು, ಧಾರವಾಡದ ಡಿಎಸ್ ಬಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *