Posts Slider

Karnataka Voice

Latest Kannada News

ಲಾಕ್ ಡೌನ್ ಸುಳಿಯಿಂದ ಹೊರಗೆ ಬಂದವರ ಬದುಕು ಹೆಂಗಿದೆ ಗೊತ್ತಾ…!

Spread the love

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ಹಲವು ಜೀವಗಳನ್ನ ತೆಗೆದುಕೊಂಡು ಹೋದರೇ, ಇನ್ನುಳಿದ ಲಕ್ಷಾಂತರ ಬದುಕುಗಳಿಗೆ ಕೊಳ್ಳಿಯಿಟ್ಟಿದ್ದು ಗೊತ್ತೆಯಿದೆ. ಇಂತಹ ದಿನಗಳನ್ನ ಎದುರಿಸಿ ಬಂದವರು ಏನು ಹೇಳ್ತಿದ್ದಾರೆ ಗೊತ್ತಾ.. ಇಲ್ಲಿದೆ ನೋಡಿ ಹಲವರ ಮಾತು..

ಹುಬ್ಬಳ್ಳಿ ನಗರದಲ್ಲಿ ಮತ್ತೆ ಹೊಸ ಬದುಕು ಸಾಗತೊಡಗಿದೆ. ಆತಂಕವಂತೂ ದೂರವಾಗಿಲ್ಲವಾದರೂ, ಜೀವನ ನಡೆಸಲು ಜೀವಗಳು ಸನ್ನದ್ಧವಾಗಿವೆ. ಕೊರೋನಾ ಮಾಯವಾಗಿ. ಎಲ್ಲರ ಬದುಕು ಮತ್ತಷ್ಟು ಸುಂದರಗೊಳ್ಳಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.


Spread the love

Leave a Reply

Your email address will not be published. Required fields are marked *