ಕುಂದಗೋಳದ ರೈತ ಸಂಪರ್ಕ ಕೇಂದ್ರದಲ್ಲೇ ಕಳಫೆಮಟ್ಟದ ಬೀಜ…!

ಕುಂದಗೋಳ: ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆಯಾಗುತ್ತಿರುವ ಬೀಜಗಳು ಕಳಫೆ ಮಟ್ಟದ್ದಾಗಿದ್ದು, ರೈತರು ತೀವ್ರವಾಗಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಸರಕಾರದಿಂದ ಕಳಫೆ ಮಟ್ಟದ ಬೀಜವನ್ನ ಯಾಕೆ ಕೊಡುತ್ತೀರಿ ಎಂದು ಕೇಳಿದರೂ, ಅಧಿಕಾರಿಗಳು ಯಾವುದೇ ಥರದ ಪ್ರತಿಕ್ರಿಯೆ ಕೊಡುತ್ತಿಲ್ಲ. ರೈತರನ್ನ ಸುಲಿಗೆ ಮಾಡುವುದನ್ನ ನಿಲ್ಲಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ..
ಶೇಂಗಾ ಬೀಜ ಕಳಫೆಮಟ್ಟದಿಂದ ಕೂಡಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ಹೀಗಾದೇ ಹೇಗೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.