Posts Slider

Karnataka Voice

Latest Kannada News

ಸಿಎಂಗೆ ವಯಸ್ಸಾದರೂ ಕೆಲ್ಸಾ ಮಾಡ್ತಿದ್ದಾರೆ: ಪ್ರಲ್ಹಾದ ಜೋಶಿ- ಸಾಕಷ್ಟ್ ಪ್ರಯತ್ನ್ ನಡೇಸೇವ್ರಿ ಜೀವಾ ಉಳಸಾಕ್: ಜಗದೀಶ ಶೆಟ್ಟರ

1 min read
Spread the love

ಹುಬ್ಬಳ್ಳಿ: ರಾಜ್ಯದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಯಸ್ಸಾದರೂ ಉತ್ತಮವಾಗಿ ಕಾರ್ಯವನ್ನ ನಿರ್ವಹಣೆ ಮಾಡುತ್ತಿದ್ದಾರೆ. ಹಾಗಾಗಿ, ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲವೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಜೊತೆಗೂಡಿ ಸಭೆ ನಡೆಸಿದ ನಂತರ ಮಾತನಾಡಿದ ಜೋಶಿಯವರು, ನಂದು ದೆಹಲಿ ಹೆಡ್ ಕ್ವಾಟರ್. ಅಲ್ಲಿ ಯಾರೇ ಬಂದ್ರೂ ನನ್ನ ಭೇಟಿಯಾಗ್ತಾರೆ. ಅದರಲ್ಲಿ ಬೇರೆ ಯಾವುದೇ ರೀತಿಯ ರಾಜಕೀಯ ಇರಲ್ಲವೆಂದರು. ಕೊರೋನಾದಿಂದ ಹೆಚ್ಚು ಸೋಂಕಿತರು ಸಾವಿಗೀಡಾಗುತ್ತಿರುವ ಬಗ್ಗೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ ಅವರು, ಜನರ ಪ್ರಾಣವನ್ನ ಉಳಿಸಿಕೊಳ್ಳಲು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ-ರಾಜ್ಯದ ಸಚಿವ ಜಗದೀಶ ಶೆಟ್ಟರ ಮಾತನಾಡಿದ್ದು ಇಲ್ಲಿದೆ ನೋಡಿ…

ಕೊರೋನಾ ಸಮಯದಲ್ಲಿ ಕೊರೋನಾ ಓಡಿಸಲು ಹೆಚ್ಚು ಸಮಯ ಕೊಡಬೇಕಿದೆ. ಅದಕ್ಕೆ ನಮ್ಮ ಮೊದಲ ಆಧ್ಯತೆ ಎಂದು ಇಬ್ಬರು ನಾಯಕರು ಹೇಳಿದರು.


Spread the love

Leave a Reply

Your email address will not be published. Required fields are marked *