Posts Slider

Karnataka Voice

Latest Kannada News

ಸೈನಿಕನ ತಾಯಿ ಕೊನೆಗೂ ಉಳಿಯಲ್ಲಿಲ್ಲ… ಯೋಧನ ಕಣ್ಣೀರಿಗೂ ಸಿಗಲಿಲ್ಲ ಬೆಲೆ…!

1 min read
Spread the love

ಕಲಬುರಗಿ: ತನ್ನ ತಾಯಿಗೆ‌ ಆಕ್ಸಿಜನ್ ಕೊರತೆಯಿದೆ ಎಂದು ಕಾಶ್ಮೀರದಿಂದ ಕಣ್ಣೀರಾಕಿದ್ದ ಯೋಧನ ತಾಯಿ ಕೊರೋನಾಗೆ ಬಲಿಯಾಗಿದ್ದು, ದೇಶ ಕಾಯುವವನ ಕುಟುಂಬವೀಗ ದುಃಖದ ಮಡುವಿನಲ್ಲಿ ಮುಳುಗಿದೆ.

ಸಂಜೀವ ಪವಾರ ಎಂಬ ಯೋಧನ ತಾಯಿ ಕೋವಿಡ್ ನಿಂದ ಬಳಲಿ ಕಲಬುರಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಕ್ಸಿಜನ್ ಸಿಲೆಂಡರ್ ಇಲ್ಲದ ಕಾರಣ, ದೂರದ ಕಾಶ್ಮೀರದಿಂದ ತನ್ನ ತಾಯಿಗೆ‌ ಕೊಡಿ ಎಂದು ಅಂಗಲಾಚಿದ್ದರು.

ಯೋಧನ ಕೋರಿಕೆಯ ನಂತರವೂ ವ್ಯವಸ್ಥೆ ಆಗದ ಕಾರಣ, ಯೋಧನ ತಾಯಿ ಸಾವಿಗೀಡಾಗಿದ್ದಾರೆ. ಇದು ಕಲಬುರಗಿ ಜಿಲ್ಲೆಯ ದುರಂತ.


Spread the love

Leave a Reply

Your email address will not be published. Required fields are marked *

You may have missed