Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲೋಬ್ಬ “ದಗಲ್ ಬಾಜಿ ಇನ್ಸಪೆಕ್ಟರ್”: ಕರ್ಮಕಾಂಡ ಬಯಲಾಗೋಕೆ ಇನ್ನೂ 24ಗಂಟೆ ಬಾಕಿ….!

Spread the love

ಹುಬ್ಬಳ್ಳಿ: ಆರಕ್ಷಕರು ಜನರ ನೆಮ್ಮದಿ, ಆರೋಗ್ಯ ಕಾಪಾಡುತ್ತಿರುವ ಇಂತಹ ಸಮಯದಲ್ಲೂ ಓರ್ವ ಹುಬ್ಬಳ್ಳಿಯ ಪೊಲೀಸ್ ಇನ್ಸಪೆಕ್ಟರ್, ಹಣಕ್ಕಾಗಿ ಏನೇಲ್ಲಾ ಷಢ್ಯಂತ್ರ ಮಾಡೋಕೆ ಸಾಧ್ವಯವಿದೇಯೋ ಅದನ್ನೇಲ್ಲಾ ಮಾಡುತ್ತಿದ್ದು, ಅದರ ಪ್ರತಿಯೊಂದು ಮಾಹಿತಿಯನ್ನೂ ಕರ್ನಾಟಕವಾಯ್ಸ್.ಕಾಂ ತೆಗೆಯುತ್ತಿದ್ದು, ಇನ್ನೂ 24ಗಂಟೆಯಲ್ಲೇ ಎಲ್ಲವೂ ಬಹಿರಂಗವಾಗಲಿದೆ.

ಹಣ.. ಹಣ.. ಮತ್ತೂ ಹಣ.. ಅದು ಸಾಮಾನ್ಯ ಸಮಯವಾದರೂ ಸರಿ. ಕೊರೋನಾ ಬಂದು ಸಾಯುತ್ತಿರುವ ಸಮಯವಾದರೂ ಸರಿ. ಒಟ್ಟು ಹಣ ಮಾಡಿಕೊಳ್ಳಬೇಕು. ಸತ್ತಾಗ, ಇವರನ್ನ ನೋಟಿನಿಂದಲೇ ಸುಡುತ್ತಾರೇನೊ ಅನ್ನುವಷ್ಟು ಹಣವನ್ನ ಲೂಟಿ ಮಾಡಬೇಕು ಅಷ್ಟೇ..

ಇಂತಹ ಬೇಡವಲ್ಲದ ಹಣವನ್ನ ತೆಗೆಯುವುದಕ್ಕೆ ಯಾವ ಮಾರ್ಗವಾದರೂ ಸರಿಯೇ. ಅದಕ್ಕಾಗಿಯೇ ನಿಂತು ಬಿಡುವುದು ಮತ್ತೂ ಅದೇ ಕಾರಣಕ್ಕೆ “ಪೊಲೀಸ್ ನಾಯಿ” ಬುದ್ಧಿಯನ್ನ ತೋರಿಸುವುದನ್ನ ಹುಬ್ಬಳ್ಳಿ ಇನ್ಸಪೆಕ್ಟರ್ ಒಬ್ಬರು ರೂಢಿ ಮಾಡಿಕೊಂಡಿರುವ ಬಗ್ಗೆ ಒಂದಷ್ಟು ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ಕಲೆ ಹಾಕಿದೆ.

ಇಡೀ ಪ್ರಕರಣದ ಭಾಗಗಳನ್ನ ಹೊರಗೆ ತೆಗೆದಾಗ, ದಗಲ್ ಬಾಜಿ ಇನ್ಸಪೆಕ್ಟರ್ ತನ್ನ ನೀಚ್ ಶಿಷ್ಯನೊಂದಿಗೆ ಮಾಡಿದ ಮತ್ತೂ ಮಾಡುತ್ತಿರುವ ಬಂಡವಾಳವನ್ನ ಕರ್ನಾಟಕವಾಯ್ಸ್.ಕಾಂ ನಾಳೆಗೆ ಹೊರ ಹಾಕಲಿದೆ. ಅಲ್ಲಿಯವರೆಗೂ ಚೂರು ಕಾಯಿರಿ..


Spread the love

Leave a Reply

Your email address will not be published. Required fields are marked *