Posts Slider

Karnataka Voice

Latest Kannada News

ಚಿಗರಿ, ಬೇಂದ್ರೆ, ಸಾರಿಗೆ ಬಸ್ ಸೇರಿದಂತೆ 14 ವಾಹನಗಳಿಂದ ಕಾನೂನು ಉಲ್ಲಂಘನೆ..!

1 min read
Spread the love

ಹುಬ್ಬಳ್ಳಿ: ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡದಲ್ಲಿ ಕಾರ್ಯಾಚರಣೆ ನಡೆಸಿ, 14 ವಾಹನಗಳನ್ನ ಮೇಲೆ ದಂಡ ವಿಧಿಸಿ 4 ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.

ಸರಕಾರದ ಕೋವಿಡ್-19 ರ ಮಾರ್ಗಸೂಚಿಯನ್ನ ಮೀರಿ ನಡೆದುಕೊಂಡ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಸಾರಿಗೆ ಸಂಸ್ಥೆಯ 2ಬಸ್, ಬೇಂದ್ರೆ ಸಾರಿಗೆಯ ಮೂರು, ಎರಡು ಚಿಗರಿ ವಾಹನ, ಪಿಎಸ್ ವಿ 01 ಬಸ್ ಹಾಗೂ ಮೂರು ಮೋಟಾರು ಕ್ಯಾಬ್ ಮತ್ತು ಮೂರು 3 ಮ್ಯಾಕ್ಸಿಕ್ಯಾಬ್ ಗಳ ಮೇಲೆ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಮಠ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಂದು ಬೇಂದ್ರೆ ಸಾರಿಗೆ ಬಸ್, ಮೂರು ಮ್ಯಾಕ್ಸಿಕ್ಯಾಬ್ ಗಳನ್ನ ವಶಕ್ಕೆ ಪಡೆಯಲಾಗಿದೆ.


Spread the love

Leave a Reply

Your email address will not be published. Required fields are marked *