Posts Slider

Karnataka Voice

Latest Kannada News

ಗೃಹ ಸಚಿವರ ತವರಲ್ಲೇ ‘161’- ಸತ್ಯ ಹೊರ ಹಾಕಿದ ಕೇಂದ್ರ ಸಚಿವರು…!

1 min read
Spread the love

ಹುಬ್ಬಳ್ಳಿ: ಎಲ್ಲಿ ಹೆಚ್ಚು ಜನರು ಇರುತ್ತಾರೋ ಅಲ್ಲಿ ರೇಡ್ ಮಾಡ್ತಾರೆ. ದುಡ್ಡು ಇಸಿದುಕೊಂಡು ವಾಪಾಸ್ ಬರುತ್ತಾರೆ. ಆದರೆ, ಜಾಗೃತೆ ಮಾಡಿಸಬೇಕೆಂದು ಹೇಳ್ತಾಯಿಲ್ಲಾ. ಆದರೆ, ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ದುಡ್ಡು ಕೇಳಿ, ಹಣ ವಸೂಲಿ ಮಾಡುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬೇಸರ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲೆಯ ಕೋವಿಡ್-19 ಸಭೆಯ ಸಮಯದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು, ಹಣ ವಸೂಲಿಯ ಬಗ್ಗೆ ಹೇಳಿದ್ದು ಇಲ್ಲಿದೆ ನೋಡಿ..

ಸಚಿವ ಪ್ರಲ್ಹಾದ ಜೋಶಿಯವರು ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡಾ ಟ್ವಿಟ್ ಮೂಲಕ ಕಾಲೆಳೆದಿದೆ.


Spread the love

Leave a Reply

Your email address will not be published. Required fields are marked *