ಧಾರವಾಡದಲ್ಲಿ “ಆ ದಿನಗಳು” ಚೇತನ…!
1 min readಧಾರವಾಡ: ಸಾರಿಗೆ ನೌಕರರ ಬೇಡಿಕೆಯನ್ನ ಈಡೇರಿಸುವಂತೆ ಸಾರಿಗೆ ನೌಕರರ ಒಕ್ಕೂಟ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಚಿತ್ರನಟ ಚೇತನ ಭೇಟಿ ನೀಡಿ ತಮ್ಮ ಬೆಂಬಲ ನೀಡಿದ್ದಲ್ಲದೇ, ಹೋರಾಟಕ್ಕೆ ಸದಾಕಾಲ ಬೆಂಬಲ ಕೊಡುವುದಾಗಿ ಘೋಷಣೆ ಮಾಡಿದರು.
ಏನು ಮಾತಾಡಿದ್ರು ಕೇಳಿ..
ಸರಕಾರ ನೌಕರರನ್ನ ತೆಗೆಯುತ್ತಿದೆ. ವರ್ಗಾವಣೆ ಮಾಡಿಸುತ್ತಿದೆ. ಇದಕ್ಕೇಲ್ಲ ನಾವೂ ಅವಕಾಶ ಮಾಡಿಕೊಡಬಾರದೆಂದು ಹೇಳಿದರು. ಸಾರಿಗೆ ನೌಕರರ ಹೋರಾಟಕ್ಕೆ ತಾವು ಸದಾಕಾಲ ಬೆಂಬಲ ನೀಡುವುದಾಗಿಯೂ ಚೇತನ ಹೇಳಿದರು.