Posts Slider

Karnataka Voice

Latest Kannada News

ಸಿಎಂ ಯಡಿಯೂರಪ್ಪ ಕೈ ನಡಗ್ತವೆ.. ಸಹಿಯನ್ನೂ ವಿಜಯೇಂದ್ರರೇ ಮಾಡ್ತಾರೇನೋ…!

1 min read
Spread the love

ವಿಜಯಪುರ: ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಹಿ ಮಾಡಲು ಕೈ ನಡಗ್ತವೆ. ಸಾವಿರಾರೂ ಪೈಲ್ ಗಳಿವೆ ಅವುಗಳನ್ನ ಹೇಗೆ ಸಹಿ ಮಾಡ್ತಾರೆ. ವಿಜಯೇಂದ್ರ ನೋಡಿ, ಅವರು ಸಹಿ ಮಾಡ್ತಾರೆ ಎಂದು ಭಾರತೀಯ ಜನತಾ ಪಕ್ಷದ ಶಾಸಕ ಬಸನಗೌಡ ಪಾಟೀಲಯತ್ನಾಳ ಹೇಳಿದರು.

ಸಂಪೂರ್ಣ ವೀಡಿಯೋ..

ರಾಜ್ಯದಲ್ಲಿ ಯಡಿಯೂರಪ್ಪನವರ ಮಗ ಹಣವನ್ನ ಕೊಳ್ಳೆ ಹೊಡೆದಿದ್ದಾರೆ. ಈಗ ಪೆಡರಲ್ ಬ್ಯಾಂಕಿನ ಅಪಹರಣ ಹೊರಗೆ ಬರುತ್ತದೆ ಎಂದು ಯತ್ನಾಳ ಹೇಳಿದರು.


Spread the love

Leave a Reply

Your email address will not be published. Required fields are marked *