Posts Slider

Karnataka Voice

Latest Kannada News

ಕೋರ್ಟ್ ಮುಚ್ಚಬೇಕೆ: ಕೇಂದ್ರದ ವಿರುದ್ಧ ಹರಿಹಾಯ್ದ ಸುಪ್ರೀಂ

Spread the love

 

ನವದೆಹಲಿ:  ಬಾಕಿ ಹಣವನ್ನ ಪಾವತಿಸುವಂತೆ  ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ, ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೇ ಕೋರ್ಟ್ ಆದೇಶವನ್ನೇ ತಡೆ ಹಿಡಿದಿದ್ದ ಟೆಲಿಕಾಂ ಇಲಾಖೆಯನ್ನ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ಬಗ್ಗೆ ನ್ಯಾಯಮೂರ್ತಿ ಅರುಣ ಮಿಶ್ರಾ ಕಿಡಿಕಾರಿ ಕೋರ್ಟ ಮುಚ್ಚಬೇಕೆ..? ಕೋರ್ಟ ಆದೇಶ ಪ್ರಶ್ನಿಸುವ ಉದ್ಧಟತನವಿದು ಎಂದು ಆಕ್ರೋಶವ್ಯಕ್ತಪಡಿಸಿದರು.


Spread the love

Leave a Reply

Your email address will not be published. Required fields are marked *