Posts Slider

Karnataka Voice

Latest Kannada News

ನಿರ್ಭಯಾ ಹಂತಕರಿಗೆ ಗಲ್ಲು: ಹ್ಯಾಂಗ್ ಮನ್ ಗೆ ಲಕ್ಷ ರೂ. ನೀಡಿದ ಜಗ್ಗೇಶ

1 min read
Spread the love

ಬೆಂಗಳೂರು: ನಿರ್ಭಯಾ ಹಂತಕರಿಗೆ ಇಂದು ಬೆಳಗಿನ ಜಾವ ಗಲ್ಲಿಗೇರಿಸಿದ ಹ್ಯಾಂಗ್ ಮನ್ ಗೆ ಒಂದು ಲಕ್ಷ ರೂಪಾಯಿಯನ್ನ ದೇಣಿಗೆಯನ್ನ ಚಿತ್ರನಟ ಮತ್ತು ಬಿಜೆಪಿ ಮುಖಂಡ ಜಗ್ಗೇಶ ನೀಡಿದ್ದು, ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ.. !

ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲ.. !

ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೋಲ್ಲಾ.. !

ಈ ದಿನಕ್ಕೆ ಹಲ್ಲು ಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೇ.. !

ಸುದ್ದಿ ಕೇಳಲು ನಿದ್ರೆ ಮಾಡದೇ ಕಾದೆ..!

ಹರಿ ಓಂ ಎಂದು ಟ್ವಿಟರನಲ್ಲಿ ಬರೆದುಕೊಂಡಿರುವ ಜಗ್ಗೇಶ. ಇದರ ಜೊತೆಗೆ 1ಲಕ್ಷ ರೂಪಾಯಿಯ ಚೆಕ್ ಹಾಗೂ ವಿಷ್ಣುವಿನ ಭಾವಚಿತ್ರ ಹಾಕಿದ್ದಾರೆ ಜಗ್ಗೇಶ.


Spread the love

Leave a Reply

Your email address will not be published. Required fields are marked *