Posts Slider

Karnataka Voice

Latest Kannada News

ಹಿರೇಹೊನ್ನಳ್ಳಿ-ಅವಳಿನಗರದ ಎಂಟು ಸೋಂಕಿತರ ಸಾವು- ಮಾಹಿತಿ

1 min read
Spread the love

*ಧಾರವಾಡ : ಕೋವಿಡ್ ಮರಣ ವಿವರ*

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಎಂಟು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಿ-18708 ( 62,ಪುರುಷ) ಕಲಘಟಗಿ ತಾಲೂಕಿನ ಹಿರೆಹೊನ್ನಳ್ಳಿ ಗ್ರಾಮದ ಗಣೇಶ ನಗರ ನಿವಾಸಿ ನಿವಾಸಿ.
ಪಿ-44428 (70,ಪುರುಷ) ಹುಬ್ಬಳ್ಳಿ ಗಣೇಶಪೇಟೆ ನಿವಾಸಿ.
ಪಿ-111946 (68,ಮಹಿಳೆ) ಧಾರವಾಡ ರಸೂಲಪೂರ ಓಣಿ ನಿವಾಸಿ.
ಪಿ-102396 (63,ಮಹಿಳೆ ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
ಪಿ-110147 (45,ಪುರುಷ) ಧಾರವಾಡ ನಿವಾಸಿ.
ಪಿ-126896 (55,ಪುರುಷ) ಹಳೇ ಹುಬ್ಬಳ್ಳಿ ಈಶ್ವರ ನಗರ ನಿವಾಸಿ.
ಪಿ-100963 ( 57,ಪುರುಷ) ಹುಬ್ಬಳ್ಳಿಯ ಕಾರವಾರ ರಸ್ತೆ ಪೊಲೀಸ್ ಕ್ವಾರ್ಟರ್ಸ್ ನಿವಾಸಿ.
ಪಿ-103148 ( 68,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ಭಾಸ್ಕರ್ ಭವನ ನಿವಾಸಿ.
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ


Spread the love

Leave a Reply

Your email address will not be published. Required fields are marked *