Posts Slider

Karnataka Voice

Latest Kannada News

ಅಖಂಡ ಭಾರತದ ಆಕಾಂಕ್ಷೆಗೆ CAA ವಿರುದ್ದವಾಗಿದೆ- ಸಮ್ಮೇಳನಾಧ್ಯಕ್ಷ ಹೆಚ್.ಎಸ್.ವೆಂಕಟೇಶಮೂರ್ತಿ

Spread the love

ಕಲಬುರಗಿ:ಅಖಂಡ ಭಾರತದ ಆಕಾಂಕ್ಷೆಗೆ CAA ವಿರುದ್ದವಾಗಿದೆ- ಎಂದು ಮಾರ್ಮಿಕವಾಗಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಹೆಚ್.ಎಸ್.ವೆಂಕಟೇಶಮೂೂರ್ತಿ

ವ್ಯ ಭಾರತವನ್ನ ಎರಡು ಮಾಡಬೇಡಿ ಅದನ್ನು ಇಭ್ಬಾಗ ಮಾಡಬೇಡಿ ಎಂದು ಸರ್ಕಾರಕ್ಕೆ ಗೌನವಾಗಿ ತಿಳಿಸಿದ ಹೆಚ್.ಎಸ್.ವಿ

ಸಮ್ಮೇಳನದಲ್ಲಿ ನಡೆಯುತ್ತಿರುವ ಸಮ್ಮೇಳನಾಧ್ಯಕ್ಷರೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಯೊಬ್ಬರು ಸಿ.ಎ.ಎ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೆಂಕಟೇಶಮೂರ್ತಿ. ಅಖಂಡ ಭಾರತದ ಆಶಯಗಳಿಗೆ ದಕ್ಕೆ ತರುವಂತಹ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿರುವಂತಹ ಕಾಯ್ದೆಗಳನ್ನು ತರುವುದು ಸೂಕ್ತವಲ್ಲ ಎಂದರು. ಮತ್ತು ಇಂತಹ ಸಂದರ್ಭಗಳಲ್ಲಿ ಜನತೆ ಪ್ರಜಾಪ್ರಭುತ್ವದ ಉಳಿವಿಗಾಗಿ ತಮ್ಮ ನಿಲುವನ್ನ ಹೊಂದಬೇಕು ಎಂದರು.


Spread the love

Leave a Reply

Your email address will not be published. Required fields are marked *