Breaking News Exclusive ಅಪರಾಧ ನಮ್ಮೂರು ಹುಬ್ಬಳ್ಳಿ- ಧಾರವಾಡ “2A ಮೀಸಲಾತಿ ಹೋರಾಟ” ರಣಾಂಗಣವಾದ ‘NH-4’- ಯತ್ನಾಳ, ಮುನೇನಕೊಪ್ಪ, ಬೆಲ್ಲದ ಸೇರಿ ಹಲವರು ಪೊಲೀಸ್ ವಶಕ್ಕೆ…!!!! 2 months ago Karnataka Voice Spread the loveಬೆಳಗಾವಿ: 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ನಡೆಸುತ್ತಿದ್ದ ಹೋರಾಟ ವಿಕೋಪಕ್ಕೆ ಹೋದ ಪರಿಣಾಮ, ಸುವರ್ಣಸೌಧದ ಮುಂಭಾಗ ರಣಾಂಗಣ ನಿರ್ಮಾಣವಾಗಿದ್ದು, ಹಲವರನ್ನ ಪೊಲೀಸರು ಬಂಧಿಸಿದ್ದಾರೆ. ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ… ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು, ಅವರುಗಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. Spread the love Tags: panchamsali protest Continue Reading Previous ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿಯೇ ಹಿರಿಯ ದಲಿತ ಅಧಿಕಾರಿಗೆ ಅಪಮಾನ…!!!Next ಪಂಚಮಸಾಲಿ ಹೋರಾಟ: 23 ಜನರ ಮೇಲೆ “ಗಂಭೀರ ಪ್ರಕರಣ” ದಾಖಲು….