Posts Slider

Karnataka Voice

Latest Kannada News

ಅಂಬಲಿ ರಾಶಿ ಮುದ್ದಿನ ಗಿಣಿ ಸಂಪಾದಿತಲೇ ಪರಾಕ್: ಮೈಲಾರ ಕಾರ್ಣಿಕ

1 min read
Spread the love

ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿಯ ಮೈಲಾರ ಜಾತ್ರೆಯಲ್ಲಿ ಕಾರ್ಣಿಕೋತ್ಸವ ನಡೆದಿದ್ದು, ಅಂಬಲಿ ರಾಶಿ ಮುದ್ದಿನ ಗಿಣಿ ಸಂಪಾದಿತಲೇ ಪರಾಕ್ ಎಂದು ಕಾರ್ಣಿಕ ನುಡಿಯಲಾಗಿದೆ.

ಈ ವರ್ಷದ ಮಳೆ-ಬೆಳೆ ಮತ್ತು ಜನರ ಜೀವನದ ಸುತ್ತಮುತ್ತ ಹೇಳುವ ಈ ಕಾರ್ಣಿಕವನ್ನ ಕೇಳಲು ಲಕ್ಷಾಂತರ ಜನ ಭಕ್ತಸಮೂಹ ಸೇರಿರತ್ತೆ. ಇಂದು ನುಡಿದ ಕಾರ್ಣಿಕದ ಬಗ್ಗೆ ಹಲವರು ವಿವಿಧ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. ಈ ವರ್ಷ ಯಾವುದೇ ತೊಂದರೆ ಇಲ್ಲದೇ ಮಳೆಯಾಗುವ ಲಕ್ಷಣಗಳು ಇವೆ ಎನ್ನಲಾಗುತ್ತದೆ.


Spread the love

Leave a Reply

Your email address will not be published. Required fields are marked *

You may have missed