Posts Slider

Karnataka Voice

Latest Kannada News

Sample Page

1 min read

ಹುಬ್ಬಳ್ಳಿ: ಪೋಲಿಸರೆಂದರೆ ತಾವಾಯಿತು ತಮ್ಮ ಕರ್ತವ್ಯ ಆಯಿತು ಎಂದು ಇರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಕರ್ತವ್ಯದ ಜೊತೆಗೆ, ದೊಡ್ಡಾಟ ಪ್ರದರ್ಶನ ಮಾಡಿ ಕೆಲಸದ ಜೊತೆಗೆ...

ಧಾರವಾಡ: ನಗರದ ಹೊರವಲಯದಲ್ಲಿರುವ ಟೋಲ್‌ಗೇಟ್ ಬಳಿ ನಡೆದ ಲಾರಿಯ ಅಪಘಾತದಲ್ಲಿ ಚಾಲಕನೋರ್ವ ಸಾವಿಗೀಡಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟೋಲ್ ಬಳಿ ಹಣ ತುಂಬಲು ನಿಂತಿದ್ದ ಲಾರಿಯೊಂದಕ್ಕೆ...

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಡುಗೆ ಮಾಡುತ್ತಿದ್ದ ಸಮಯದಲ್ಲಿ ಮನೆಯೊಂದು ಕುಸಿದ ಪರಿಣಾಮ ಮನೆ ಯಜಮಾನ ಸಾವಿಗೀಡಾಗಿದ್ದು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ವೆಂಕಟಾಪೂರದಲ್ಲಿ ಘಟನೆ ನಡೆದಿದ್ದು, ಯಲ್ಲಪ್ಪ...

1 min read

ಧಾರವಾಡ: ರಾಜ್ಯ ಸರಕಾರದ ವನ್ಯಜೀವಿ ಮಂಡಳಿಗೆ ಧಾರವಾಡ-71 ಕ್ಷೇತ್ರದ ಶಾಸಕ ವಿನಯ ಕುಲಕರ್ಣಿಯವರ ಪುತ್ರಿಯನ್ನ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ವೈಶಾಲಿ ಕುಲಕರ್ಣಿ ಅವರನ್ನ ವನ್ಯಜೀವಿ...

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಜ್ಯುವೇಲರಿ ಲೂಟಿ ಮಾಡುವ ಮುನ್ನ ನಟೋರಿಯಸ್ ಕೊಲೆಪಾತಕ ಮತ್ತೂ ಕಳ್ಳನೋರ್ವ ಯಾವ ರೀತಿಯ ಪ್ಲಾನ್ ಮಾಡಿದ್ದ. ಎರಡು ಸಾವಿರ ರೂಪಾಯಿ ಕೊಟ್ಟು ಹೇಗೆ ಮಾಹಿತಿ...

ಧಾರವಾಡ: ಜಿಲ್ಲೆಯ ವಿವಿಧ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ನಾಳೆಯೂ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.   ಡಿಸಿ...

ಹುಬ್ಬಳ್ಳಿ: ಕೇಶ್ವಾಪುರದ ಭುವನೇಶ್ವರಿ ಜ್ಯುವೇಲರಿ ಕಳ್ಳತನ ಪ್ರಕರಣದ ಅಂತರ್‌ರಾಜ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು, ಇತರೇ ಆರೋಪಿಗಳನ್ನ ಬಂಧನ ಮಾಡಲು ಹೊರಟ ಸಮಯದಲ್ಲಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಮಹಿಳಾ...

ಧಾರವಾಡ: ನವಲಗುಂದ ರಸ್ತೆಯ ಗೋವನಕೊಪ್ಪ ಬಳಿಯ ಖಾಸಗಿ ಲೇಔಟ್‌ನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣವನ್ನ ಪತ್ತೆ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶಿವಾನಂದ ಕಮತಗಿ...

ನಿರಂತರ ಮಳೆ, ಶೀತಗಾಳಿ ಕಾರಣ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಜು.25, 26 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಆದೇಶ ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು...

ಹುಬ್ಬಳ್ಳಿ: ಹಣವನ್ನ ದುಡಿಯಬಹುದು ಆದರೆ, ದುಡಿದ ಹಣ ಮನಸ್ಸಿಗೆ ನೆಮ್ಮದಿಯನ್ನ ಕೊಡುತ್ತಿದೇಯಾ ಎಂದು ಪ್ರಶ್ನಿಸಿಕೊಳ್ಳುವವರ ಸಂಖ್ಯೆ ತೀರಾ ವಿರಳ. ಅಂಥದರಲ್ಲಿ ಬಿಇ ಇಂಜಿನಿಯರ್ ಆಗಿದ್ದ ಯುವಕನೋರ್ವ ಅಮೆರಿಕಾ...

ಹುಬ್ಬಳ್ಳಿ: ಈಶ್ವರನಗರದ ಶ್ರೀ ವೈಷ್ಣೋದೇವಿ ಮಂದಿರದ ಧರ್ಮಾಧಿಕಾರಿ ದೇವಪ್ಪಜ್ಜ ವನಹಳ್ಳಿಯವರ ಹತ್ಯೆ ಎರಡೂವರೆ ವರ್ಷದ ಹಿಂದೆ ಮಾಡಲು ಯತ್ನಿಸಿದ ದುರುಳನೇ, ಈಗ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು...