Posts Slider

Karnataka Voice

Latest Kannada News

Sample Page

​ಮನೆಗಳ್ಳತನ: ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಬಂಧನ, ₹3.12 ಲಕ್ಷ ಮೌಲ್ಯದ ಆಭರಣ ವಶ ​ಧಾರವಾಡ: ನಗರದ ಮದಿಹಾಳದ ಸಿದ್ರಾಮ ಕಾಲನಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಧಾರವಾಡ ಶಹರ...

ಹುಬ್ಬಳ್ಳಿ: ಮರ್ಯಾದಾ ಹತ್ಯೆ ಪ್ರಕರಣವೊಂದು ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ ಮೃತಪಟ್ಟ ಮಾನ್ಯ ಪಾಟೀಲಳ ಪತಿ ವಿವೇಕಾನಂದ ದೊಡ್ಡಮನಿ ಅವರು ಪೊಲೀಸ್ ಇನ್ಸ್‌ಪೆಕ್ಟರ್ ಮುರಗೇಶ ಚೆನ್ನಣ್ಣನವರ...

ಚಿತ್ರದುರ್ಗ: ಹಿರಿಯೂರು ಬಳಿಯ ಗೊರ್ಲತ್ತು ಗ್ರಾಮದ ಬಳಿ ಸೀ ಬರ್ಡ್ ಖಾಸಗಿ ಬಸ್ ಮತ್ತು ಕಂಟೇನರ್ ನಡುವೆ ಅಪಘಾತ ಸಂಭವಿಸಿದ್ದು, ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ....

ಖತರ್ನಾಕ್ ಬೈಕ್ ಕಳ್ಳ ವಿಠ್ಠಲನ ಭೀಕರ ಕೊಲೆ ಮಾಡಿ ದೇವಸ್ಥಾನದ ಎದುರು ಎಸೆದು ಹೋಗಿದ್ದವರ ಬಂಧನ ಕಲಘಟಗಿ: ಹುಬ್ಬಳ್ಳಿ, ಕಲಘಟಗಿ, ತಡಸ ಸೇರಿದಂತೆ ಧಾರವಾಡ ಸುತ್ತಮುತ್ತಲೂ ಬೈಕ್...

ಕಲಘಟಗಿ: ದೇವಸ್ಥಾನದ ಮುಂದೆಯೇ ಭೀಕರ ಹತ್ಯೆ; ರಕ್ತದ ಮಡುವಿನಲ್ಲಿ ಬಿದ್ದ ವಿಠ್ಠಲ! ​ಕಲಘಟಗಿ: ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಗ್ರಾಮದ ದೇವಸ್ಥಾನದ ಮುಂದೆಯೇ ವಿಠ್ಠಲ...

ಹುಬ್ಬಳ್ಳಿ: ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ನಡೆದಿದ್ದ ಭೀಕರ ಮರ್ಯಾದಾ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಕ್ಷಣಕ್ಷಣಕ್ಕೂ ಕಾರ್ಯಾಚರಣೆ ಚುರುಕುಗೊಳಿಸಿರುವ ತನಿಖಾ...

ಪಾಪಿಗಳ ಪಾಲಿಗೆ "ರುದ್ರಾವತಾರ" ತಾಳಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು; ಜಾತಿ ಕ್ರಿಮಿಗಳ ಅಟ್ಟಹಾಸಕ್ಕೆ ಖಾಕಿ ಬ್ರೇಕ್.. ​ಹುಬ್ಬಳ್ಳಿ: ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಕರಳು ಹಿಂಡುವ ಮರ್ಯಾದಾ...

ಹೆತ್ತವನ ಕೈಯಲ್ಲೇ ಹೋದ ಮಗಳ ಜೀವ: ಜಾತಿ ಎಂಬ ಬೆಂಕಿಗೆ ಬಲಿಯಾಯಿತೇ ತಂದೆಯ ಪ್ರೀತಿ...? ​ಹುಬ್ಬಳ್ಳಿ: "ತಂದೆಯೇ ಮಗಳ ಮೊದಲ ಹೀರೋ" ಎನ್ನುವ ನಂಬಿಕೆಯನ್ನು ಹುಬ್ಬಳ್ಳಿ ತಾಲೂಕಿನ...

ಹುಬ್ಬಳ್ಳಿ: ಪ್ರೇಮ ವಿವಾಹವಾಗಿ ಊರು ಬಿಟ್ಟಿದ್ದ ಜೋಡಿಯೊಂದು ಮತ್ತೆ ಊರಿಗೆ ಬಂದ ಕೆಲವೇ ದಿನಗಳಲ್ಲಿ ಮಗಳ ಹತ್ಯೆಗೆ ತಂದೆ ಮುಂದಾದ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ...

ಕುಂದಗೋಳ: ವ್ಯವಸ್ಥೆ ಯಾವ ಮಟ್ಟಕ್ಕೆ ಹೋಗುತ್ತಿದೆ‌ ಎಂಬುದನ್ನ ಸಾಕ್ಷಿ ಸಮೇತ ವಿವರಿಸುವ ಘಟನೆಯೊಂದು ತಾಲ್ಲೂಕಿನ ಮತ್ತಿಗಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದ್ದು, ಈಗಲೂ ತೇಪೆ...

You may have missed