ಚಳ್ಳಕೆರೆ: ತಾಲ್ಲೂಕಿನ ಹೆಗ್ಗೆರೆ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. https://youtube.com/shorts/gbDgA9EIGhY?feature=share ಬೆಂಗಳೂರಿನಿಂದ...
Sample Page
ಶಿಷ್ಯೆಯ ಪ್ರಾಣ ಉಳಿಸಲು ಶಿಕ್ಷಕನ ಸಾಹಸ: ಹಾವಿನ ವಿಷ ಹೀರಿ ಗುರುವೂ ಅಸ್ವಸ್ಥ! ಚಿತ್ರದುರ್ಗ: ಶಾಲಾ ಆವರಣದಲ್ಲಿ ನಾಗರಹಾವು ಕಚ್ಚಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಒಂದನೇ ತರಗತಿಯ...
ಮಸೀದಿಯೊಳಗೆ ವಾನರನ ಆಗಮನ: ರಂಜಾನ್ ನಮಾಜ್ ವೇಳೆ ಮೊಳಗಿತು ಸೌಹಾರ್ದತೆಯ ಮೌನ ಸಂದೇಶ! ಹುಬ್ಬಳ್ಳಿ: ಧರ್ಮದ ಬೇಲಿಗಳು ಮನುಷ್ಯರಿಗೆ ಮಾತ್ರ, ಪ್ರಕೃತಿಯ ಸೃಷ್ಟಿಗೆ ಅಲ್ಲ ಎನ್ನುವುದಕ್ಕೆ ಸಾಕ್ಷಿಯಾದ...
ಹುಬ್ಬಳ್ಳಿ: ನಗರದ ರಸ್ತೆಗಳು ಗುಂಡಿಮಯವಾಗಿ ಸವಾರರ ಪ್ರಾಣಕ್ಕೆ ಕಂಟಕವಾಗಿದ್ದರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳ ನಡೆಗೆ ಬೇಸತ್ತ ಯುವಕನೋರ್ವ, ತಾನೇ ರಸ್ತೆಗಿಳಿದು ಗುಂಡಿ ಮುಚ್ಚುವ ಮೂಲಕ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾನೆ....
ಲೋಕಾಯುಕ್ತ ಬಲೆಗೆ 'ಬಿ' ರಿಪೋರ್ಟ್ ಆಮಿಷ: ಪಿಎಸ್ಐ, ಎಎಸ್ಐ ಅರೆಸ್ಟ್! ಚಿಕ್ಕಬಳ್ಳಾಪುರ: ಪ್ರಕರಣವೊಂದನ್ನು ಕೈಬಿಡಲು (B-Report) ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಅಧಿಕಾರಿಗಳಿಗೆ ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದಾರೆ. ನಗರದ...
ಧಾರವಾಡ: ನಗರದ ಹಳಿಯಾಳ ರಸ್ತೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಕಮಲಾಪುರ ಬಡಾವಣೆಯ ನಿವಾಸಿ ಚಂದ್ರು ಬೆಟಗೇರಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. https://youtube.com/shorts/DQZFeB6_6SY?feature=share ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ನಿಯಂತ್ರಣ...
ಧಾರವಾಡ: ರಸ್ತೆಯಲ್ಲಿ ಕಾರು ನಿಲ್ಲಿಸಿ ಮಾತನಾಡುತ್ತಿದ್ದ ದಂಪತಿಗಳಿಗೆ ಚಾಕು ತೋರಿಸಿ ಬೆದರಿಸಿ, ಚಿನ್ನದ ಸರ ಹಾಗೂ ನಗದು ದೋಚಿದ್ದ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ....
ಧಾರವಾಡ: ನಗರದ ಸವದತ್ತಿ ರಸ್ತೆಯ ಅಮ್ಮಿನಭಾವಿ ಬಳಿ ಫೆಬ್ರವರಿ 26 ರಂದು ನಡೆದಿದ್ದ ಮಹಿಳೆಯ ಸಾವು ಕೇವಲ ಅಪಘಾತವಲ್ಲ, ಅದೊಂದು ವ್ಯವಸ್ಥಿತವಾಗಿ ನಡೆದ ಸುಪಾರಿ ಕೊಲೆ ಎಂಬ...
ಧಾರವಾಡ: ಸವದತ್ತಿ ರಸ್ತೆಯಲ್ಲಿ ಅಪರಿಚಿತ ವಾಹನ ಹಾಯ್ದು ಸತ್ತಿದ್ದಾಳೆಂದುಕೊಂಡಿದ್ದ ಪ್ರಕರಣವನ್ನ ಚಾಣಾಕ್ಷತನದಿಂದ ಪತ್ತೆ ಹಚ್ಚಿರುವ ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಟೀಂ, ಇದು ಸುಫಾರಿ...
ಧಾರವಾಡ: ಪರೀಕ್ಷೆಯ ನೆಪ ಹೇಳಿ ವಿದ್ಯಾರ್ಥಿಯ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿದ ಆರೋಪದ ಹಿನ್ನೆಲೆಯಲ್ಲಿ, ಇಲ್ಲಿನ ವಿದ್ಯಾರಣ್ಯ ಹೈಸ್ಕೂಲ್ ಶಿಕ್ಷಕ ರಾಜಶೇಖರ್ ಅವರನ್ನು ಕೆ.ಇ. ಬೋರ್ಡ್ ಸಂಸ್ಥೆಯು...
